ಅರುಣ್ ಶರ್ಮಾ ಎರಡು ದಿನಗಳಿಂದ ಹೊಟೇಲ್ನಲ್ಲಿ ತಂಗಿದ್ದರು. ಹಲವು ಬಾರಿ ರೂಮಿನ ಬಾಗಿಲು ಬಡಿದರು ಶರ್ಮಾ ಬಾಗಿಲು ತೆರೆದಿರಲಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದಾಗ ಅರುಣ್ ಶರ್ಮಾ ಶವವಾಗಿದ್ದರು. ಅಲ್ಲಿ ಖಾಲಿಯಾಗಿರುವ ಮಧ್ಯದ ಬಾಟಲ್ ದೊರೆತಿದ್ದು, ಅವರು ಮಿತಿ ಮೀರಿ ಮಧ್ಯ ಸೇವಿಸಿ ವಾಂತಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಶವ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ 46 ಮಂದಿ ಇದುವರೆಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.