ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಶಿ ತರೂರ್‌ ತಲೆದಂಡ ಸರಿಯೇ?

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸತ್ಯವನ್ನು ಸತ್ಯವೆನ್ನುವುದು ತಪ್ಪೇನು? ಮೋದಿಯವರ ಸ್ವಚ್ಛಭಾರತ ಅಭಿಯಾನವನ್ನು ಕಾಂಗ್ರೆಸ್‌ನ ಶಶಿ ತರೂರ್‌ ಹೊಗಳಿದ ಕಾರಣ ತನ್ನ ಕಾಂಗ್ರೆಸ್‌ ವಕ್ತಾರ ಸ್ಥಾನವನ್ನು ಕಳೆದುಕೊಂಡಿದ್ದಾರೆ (ಪ್ರ.ವಾ., ಅ.14).

ಒಳ್ಳೆಯ ವಿಚಾರಗಳು ಯಾವ ಮೂಲೆಗಳಿಂದ ಬಂದರೂ ನಿಸ್ಪೃಹೆಯಿಂದ ಸ್ವೀಕರಿಸುವುದು ಪ್ರಜಾ­ಪ್ರಭುತ್ವದಲ್ಲಿ ಉತ್ತಮ ನಡವಳಿಕೆಯ ಒಂದು ಅಂಗವಲ್ಲವೇ? ಹಿಂದೆ ಸ್ವತಃ  ವಿರೋಧ ಪಕ್ಷದಲ್ಲಿದ್ದ ವಾಜಪೇಯಿ­ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಾಂಗ್ಲಾ ವಿಮೋಚನಾ ಸಾಹಸ ಕಾರ್ಯಕ್ಕಾಗಿ ಮುಕ್ತ ಕಂಠದಿಂದ ಹೊಗಳಿ­ರ­ಲಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT