ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಾಹಿತ್ಯ ಉತ್ಸವ: ಹಲವು ಆಯಾಮ

Last Updated 6 ಡಿಸೆಂಬರ್ 2015, 20:05 IST
ಅಕ್ಷರ ಗಾತ್ರ

1. ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ರಂಗಕರ್ಮಿ ಅರುಂಧತಿ ನಾಗ್‌ ತಮ್ಮ ಸಹೋದರಿ ಪದ್ಮಾವತಿ ರಾವ್‌ ಅವರೊಂದಿಗೆ ಪಾಲ್ಗೊಂಡಿದ್ದ ಕ್ಷಣ

2.   ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ನಟಿಯರಾದ ಮಾಳವಿಕಾ ಅವಿನಾಶ್‌ ಮತ್ತು ರಮ್ಯಾ ಅವರು ಪುಸ್ತಕವೊಂದನ್ನು ಕೈಗೆತ್ತಿಕೊಂಡು ಕುತೂಹಲದಿಂದ ಓದಿದರು

3.  ಬಿಯರ್‌ ಹೀರುತ್ತ ಗೋಷ್ಠಿ ಆಲಿಸುತ್ತಿದ್ದ ಸಾಹಿತ್ಯಾಸಕ್ತರು

4. ಗೋಷ್ಠಿಯೊಂದರಲ್ಲಿ ಸುಬೋಧ್‌ ಸರ್ಕಾರ್‌ ಮಾತನಾಡಿದರು. ಮೊಹಮ್ಮದ್‌ ಜಮನ್‌ ಅಜುರ್ದ್‌, ಮೃದುಲಾ ಗರ್ಗ್‌ ಹಾಗೂ ಲೇಖಕಿ ವಾಸಂತಿ ಚಿತ್ರದಲ್ಲಿದ್ದಾರೆ

5. ‘ಹಿಂದೂ ಕಲ್ಪನೆಯ ಪುನರ್‌ ವ್ಯಾಖ್ಯಾನ’ ಎಂಬ ಗೋಷ್ಠಿಯಲ್ಲಿ ಲೇಖಕ ವಂಶಿ ಜುಲುರಿ ಮಾತನಾಡಿದರು. ಜಿಎಂಆರ್‌ ವರಲಕ್ಷ್ಮೀ ಫೌಂಡೇಷನ್ ಕಾರ್ಯನಿರ್ವಹಣಾಧಿಕಾರಿ ವಿ.ರಘುನಾಥನ್‌, ಪತ್ರಕರ್ತರಾದ ಕವಿತಾ ಕನೆ ಮತ್ತು ಅಕ್ಷಯ ಮುಕುಲ್‌ ಚಿತ್ರದಲ್ಲಿದ್ದಾರೆ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT