ಗುರುವಾರ, 2 ಮೇ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪ್ರಜಾಮತ 2024
ಭಾನುವಾರ
ಸಿನಿ ಸಮ್ಮಾನ
ಮಹಿಳೆ
ಇ-ಪೇಪರ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ಪ್ರಜಾ ಮತ 2024
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
ಛಾಯಾ .ಮಠ್
ಸಂಪರ್ಕ:
ADVERTISEMENT
ಕೆಂಪಮ್ಮನ ಪ್ರಾಮಾಣಿಕತೆ
‘ಜಾಸ್ತಿ ದುಡ್ಡು ಸಿಗುತ್ತೆ ಅಂತ ಈಗ ಗಾರೆ ಕೆಲಸಕ್ಕೆ ಹೋಗ್ತಾ ಇದ್ದಿನಿ. ಕೈಯಲ್ಲಿ ನಾಕು ಕಾಸು ಬಂತು. ಅದಕ್ಕೆ ನಿಮ್ಮ ದುಡ್ಡು ಕೊಟ್ಟು ಹೋಗೋಣಾಂತ ಬಂದೆ’ ಅಂದಳು. ಅವಳ ಪ್ರಾಣಿಕತೆಗೆ ತಲೆಬಾಗಿದೆ. ಅವಳು ಕೊಟ್ಟ ಐದು ಸಾವಿರ ರೂಪಾಯಿಯನ್ನು ಅವಳ ಕೈಗೆ ಕೊಟ್ಟೆ. ನೀನೇ ಇಟ್ಟುಕೋ ಕಷ್ಟದಲ್ಲಿದ್ದೀಯಾ ಎಂದರೂ ನನ್ನ ಕೈಯಲ್ಲಿ ಹಣ ಇಟ್ಟು ಹೋದ ಅವಳನ್ನು ನೋಡಿ ನನ್ನ ಕಣ್ಣುಗಳು ಹನಿಗೂಡಿದವು.
Last Updated 25 ಜುಲೈ 2018, 19:30 IST
ಒಡನಾಟದಲ್ಲಿನ ಸಂತೋಷಗಳು...
ಮನುಷ್ಯ ಸಂಬಂಧಗಳಲ್ಲಿ ಆಳ–ಅಗಲ ಕಡಿಮೆಯಾಗುತ್ತಿದೆ ಎಂದಮೇಲೆ ಬಂಧುಗಳು ನಮ್ಮ ಮನೆಗೆ ಬರುವುದು, ನಾವು ಅವರುಗಳ ಮನೆಗೆ ಹೋಗುವುದು ಕಡಿಮೆಯಾಗಿದೆಯೆಂದೇ ಹೇಳಬಹುದು. ಈಗ ಅಸ್ತಿತ್ವದಲ್ಲಿರುವುದು ವಿಭಕ್ತ ಕುಟುಂಬಗಳು.
Last Updated 4 ಮೇ 2018, 19:30 IST
ನನ್ನ ಬದುಕಿನ ದೀವಿಗೆ ಅಮ್ಮ
ಹರೆಯದ ಆಪ್ತ ಗೆಳತಿಯಾಗಿ, ಮಧ್ಯವಯಸ್ಸಿನ ಮಾರ್ಗದರ್ಶಿಯಾಗಿ, ದಣಿದಾಗ ನೆರಳಾಗಿ, ಸೋತು ದಿಕ್ಕೆಟ್ಟು ಕುಳಿತಾಗ ಸಾಂತ್ವನದ ಸಲಹೆಯಾಗಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿ – ಹೀಗೆ ಒಟ್ಟಾರೆ ಹೇಳುವುದಾದರೆ ನನ್ನ ಬದುಕಿಗೆ ಕುಂಚವಾದವಳು ಅಮ್ಮ.
Last Updated 30 ಮಾರ್ಚ್ 2018, 19:30 IST
ಪ್ರೀತಿಯ ಹೂ ಅರಳುವ ನಂದನವನ
ನಮ್ಮ ಭಾವನೆಗಳನ್ನು ಯಾವ ಸಂಕೋಚವಿಲ್ಲದೇ ನಮ್ಮ ಮನೆಯಲ್ಲಿ ಮಾತ್ರ ಹೊರಹಾಕಲು ಸಾಧ್ಯ. ಸಂತೋಷವಾದರೆ ನಗುತ್ತೇವೆ, ದುಃಖವಾದರೆ ಅತ್ತು ದುಖಖಶಮನ ಮಾಡಿಕೊಳ್ಳುತ್ತೇವೆ; ಸಿಟ್ಟು ಬಂದರೆ ಕೂಗಾಡುತ್ತೇವೆ. ಇಂಥವನ್ನೆಲ್ಲ ಮನೆ ಬಿಟ್ಟು ಬೇರೆ ಕಡೆ ಅಳುಕಿಲ್ಲದೇ ಮಾಡಲು ಸಾಧ್ಯವೇ?
Last Updated 9 ಫೆಬ್ರುವರಿ 2018, 19:30 IST
ಪೋಷಕರೇ ಮಕ್ಕಳನ್ನು ಹಳಿದರೆ...
ಓದುಗರ ವೇದಿಕೆ
Last Updated 30 ಏಪ್ರಿಲ್ 2016, 19:36 IST
ಫೇಸ್ಬುಕ್ ಎಂಬ ಮಾಯೆ
ಒಂದು ವರ್ಷದ ಹಿಂದಿನ ಮಾತು. ನಮ್ಮ ಪರಿಚಯದವರೊಬ್ಬರ ಮನೆಗೆ ಹೋಗಿದ್ದೆ. ಅದೂ... ಇದೂ... ಮಾತನಾಡುತ್ತ " ಅಂದಹಾಗೆ ಹೋದ ವಾರ ನಿಮ್ಮ ಮೊಮ್ಮಗಳ ಮದುವೆ ಪೂನಾದಲ್ಲಿ ಆಯ್ತಂತೆ? ಮದುವೆ ಚೆನ್ನಾಗಿ ಆಯ್ತಾ? ಹುಡುಗ ಹೇಗಿದ್ದಾನೆ? ಏನು ಮಾಡ್ಕೋಂಡಿದ್ದಾನೆ? ಫೋಟೋಗಳಿದ್ದರೆ ತೋರಿಸಿ" ಎಂದೆ. ಅದಕ್ಕೆ ಆ ಹಿರಿಯರು " ಅಯ್ಯೋ, ಎಲ್ಲಾ ಫೋಟೋಗಳನ್ನು ಫೇಸ್ಬುಕ್ಗೆ ಹಾಕಿದ್ದಿವಲ್ಲಮ್ಮ, ನೀನು ನೋಡಿಲ್ವಾ?" ಎಂದರು. ನಾನು ಪೆಚ್ಚಾಗಿ" ಫೇಸ್ಬುಕ್ಲ್ಲಿ ನನ್ನ ಅಕೌಂಟ್ ಇಲ್ಲ" ಎಂದೆ.
Last Updated 18 ಮಾರ್ಚ್ 2016, 19:30 IST
ಸುಖ ಸಂಸಾರದ ಗುಟ್ಟು
‘ಸಂಸಾರ’ವೆಂದರೆ ವ್ಯಾಪಾರ, ವ್ಯವಹಾರ ಅಲ್ಲ. ಇಲ್ಲಿ ಲೇವಾದೇವಿಯೆಂಬುದು ಇಲ್ಲವೇ ಇಲ್ಲ. ‘ನಿನಗಿದು ನನಗದು’ ಇಂಥ ಕೊಟ್ಟು ತೆಗೆದುಕೊಳ್ಳುವ ಬಾಬತ್ತುಗಳೂ ಇರುವುದಿಲ್ಲ. ಹಣ, ಸಮಯ, ಶಕ್ತಿ, ಯುಕ್ತಿ... ಎಲ್ಲವನ್ನೂ ಬಳಸಿಕೊಂಡು, ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಜಾಣ್ಮೆಯಿಂದ ‘ಸಂಸಾರ’ವೆಂಬ ರಥವನ್ನು ನಡೆಸಿಕೊಂಡು ಹೋಗುವದು ದಂಪತಿಗಳಲ್ಲಿ ಯಾರಿಗೆ ಸಾಧ್ಯವೋ ಅವರೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.
Last Updated 4 ಡಿಸೆಂಬರ್ 2015, 19:35 IST
ADVERTISEMENT
ADVERTISEMENT
<
1
2
>
ADVERTISEMENT
ADVERTISEMENT