ದೇಸಿ ಸಂತೆ ರೈತರು, ಗ್ರಾಹಕರ ಬೆಸುಗೆ
ನಾವು ತಿನ್ನುವ ಆಹಾರ ಹೇಗಿರಬೇಕು ಎನ್ನುವ ಕಲ್ಪನೆಯನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೊನಿಯ ದೇಸಿ ಅಂಗಡಿಯ ಮುಂಭಾಗದಲ್ಲಿ ವಾರಕ್ಕೊಮ್ಮೆ ದೇಸಿ ಸಂತೆ ನಡೆಯುತ್ತಿದೆ. ‘ಹೊಲದಿಂದ ನೇರವಾಗಿ ಸಂತೆಗೆ’ ಎಂಬ ಗುರಿಯೊಂದಿಗೆ ಸಾವಯವ ಪದ್ಧತಿಯಲ್ಲಿ ಬೆಳೆದ ದವಸ,ಧಾನ್ಯ, ತರಕಾರಿಗಳ ಮೂಲಕ ರೈತರು ಮತ್ತು ಗ್ರಾಹಕರ ಮುಖಾಮುಖಿಯಾಗುತ್ತದೆ.Last Updated 9 ಏಪ್ರಿಲ್ 2019, 19:47 IST