ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನಾವೆಂಕಿ, ಕೋಲಾರ.

ಸಂಪರ್ಕ:
ADVERTISEMENT

ಬಾಲ್ಯದಲ್ಲೇ ಕಾಡಿದ ದೆವ್ವ

ನನ್ನ ಬಾಲ್ಯದಲ್ಲಿ ದೆವ್ವದ ಬಗ್ಗೆ ತಿಳಿದಿದ್ದು ಅಂದರೆ ನನ್ನ ಅಜ್ಜಿ ಪಕ್ಕದ ಮನೆಗೆ ಸಾರಿಗೆ ಕಳಿಸಿದಾಗ. ಅವತ್ತು ಅಮಾವಾಸ್ಯೆ ಕಪ್ಪು ಕತ್ತಲು ನನ್ನ ಸುತ್ತ ಆವರಿಸಿತ್ತು. ದ್ರೌಪದಿ ವಸ್ತ್ರಾಪಹರಣ ಕೇಳಿಕೆ ಪದ ಗುನುಗುತ್ತ ಅವರ ಮನೆ ಬಾಗಿಲಲಿ ನಿಂತೆ. ಇನ್ನೇನು ‘ದೊಡ್ಡಮ್ಮಾ ಸಾರಂತೆ’ ಎಂದು ಕೇಳಬೇಕಿತ್ತು.
Last Updated 1 ಜನವರಿ 2016, 19:30 IST
ಬಾಲ್ಯದಲ್ಲೇ ಕಾಡಿದ ದೆವ್ವ

ಆಸರೆಗೆ ಬೇಕು ಸಂಗಾತಿ

ಸಂಗಾತಿ ವಿಯೋಗದ ನಂತರ ಎರಡನೇ ಇನ್ನಿಂಗ್ಸ್ ಪ್ರಯತ್ನಿಸುವುದಲ್ಲ, ಆರಂಭಿಸಲೇ ಬೇಕು. ಆದರೆ ಮಕ್ಕಳಿದ್ದರೆ ಅವರ ಲಾಲನೆ ಪಾಲನೆ ಹಾಗೂ ಭವಿಷ್ಯದ ಬಗ್ಗೆ ಕೈ ಹಿಡಿಯುವವನ/ಳ ಸಂಗಡ ದೀರ್ಘ ಸಮಾಲೋಚನೆ ಮುಖ್ಯ. ಇಬ್ಬರಲ್ಲಿ ಇರುವ ಹವ್ಯಾಸಗಳು ಬಗ್ಗೆ ಪರಸ್ಪರ ಮನ ಬಿಚ್ಚಿ ಮಾತನಾಡಿದ ನಂತರ ಒಂದು ಒಳ್ಳೆ ತೀರ್ಮಾನಕ್ಕೆ ಬರಬೇಕು. ಕೆಲವು ಸಂದರ್ಭಗಳಲ್ಲಿ ಇಬ್ಬರಿಗೂ ಮಕ್ಕಳು ಇರುವ ಸಾಧ್ಯತೆಗಳೂ ಇರಬಹುದು. ಆಗ ಮಕ್ಕಳಲ್ಲಿ ಸಾಮರಸ್ಯ ಬೆಳಸಬೇಕು.
Last Updated 2 ಅಕ್ಟೋಬರ್ 2015, 19:30 IST
fallback

ಅಪ್ಪ ನನಗೆ ಆಕಾಶ..

ನನ್ನ ಅಪ್ಪ ಮಹಾ ಮೌನಿ, ಮೌನ ಮುರಿದರೆ ಅಷ್ಟೇ ಕೋಪಿ. ಮಿತವಾಗಿ ಮಾತನಾಡುವ ಧ್ಯಾನಿ. ನಾನು ನಾಟಕದ ಬಾಲ ಪಾತ್ರ ಒಂದಕ್ಕೆ ಆಯ್ಕೆ ಆಗಿದ್ದೆ. ನಾಟಕದ ಗುರುವಿಗೆ ಗುರು ದಕ್ಷಿಣೆಯಾಗಿ ಕಣದ ರಾಶಿಯಿಂದ ರಾಗಿ ಕದ್ದು ಕೊಟ್ಟಿದ್ದು ತಿಳಿದು.
Last Updated 3 ಜುಲೈ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT