ಭಾನುವಾರ, 5 ಮೇ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪ್ರಜಾಮತ 2024
ಭಾನುವಾರ
ಸಿನಿ ಸಮ್ಮಾನ
ಮಹಿಳೆ
ಇ-ಪೇಪರ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ಪ್ರಜಾ ಮತ 2024
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
ನರೇಂದ್ರ ಪೈ
ಸಂಪರ್ಕ:
ADVERTISEMENT
ಇದೀಗ ಟ್ರೀ ಟೈಮ್!
ಅಂತರರಾಷ್ಟ್ರೀಯ, ರಾಷ್ಟ್ರೀಯ ಪತ್ರಿಕೆಗಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಅವರ ಸಮೃದ್ಧ–ಶ್ರೀಮಂತ ಪ್ರಬಂಧಗಳು ಬಹುಜನಪ್ರಿಯ. ಅವರ ಪುಸ್ತಕದ ಅಧ್ಯಾಯಗಳಿಂದ ಆಯ್ದ ಕೆಲವು ಭಾಗಗಳು ಇಲ್ಲಿವೆ. ಈ ಬೇಸಿಗೆಯನ್ನು ರಮಣೀಯವಾಗಿಸುವಷ್ಟು ರಸಪೂರ್ಣವಾಗಿರುವ ‘ಮರ ಸಮಯ’ದ ಅಪೂರ್ವ ಗಳಿಗೆಗಳನ್ನು ಕಥೆಗಾರ–ವಿಮರ್ಶಕ ನರೇಂದ್ರ ಪೈ ಕನ್ನಡಕ್ಕೆ ತಂದಿದ್ದಾರೆ...
Last Updated 1 ಏಪ್ರಿಲ್ 2017, 19:30 IST
ಮೌನ ಧ್ವನಿಗಳೊಂದಿಗೆ....
ವಿಮರ್ಶೆ
Last Updated 4 ಮಾರ್ಚ್ 2017, 19:30 IST
ಗಾಳಿ ಹೆಜ್ಜೆ ಹಿಡಿದ ಸುಗಂಧ!
ನಾಡು–ನುಡಿಗೆ ಸಂಬಂಧಿಸಿದಂತೆ ಕಾಯಕಲ್ಪ ಅಗತ್ಯವಾಗಿರುವ ಸಂಗತಿಗಳಲ್ಲಿ ಕವಿಗೋಷ್ಠಿಯನ್ನೂ ಅವಶ್ಯವಾಗಿ ಸೇರಿಸಬೇಕು. ಸಹೃದಯರಲ್ಲಿ ಆತಂಕ ಉಂಟುಮಾಡುವಂತಿರುವ ಈ ಗೋಷ್ಠಿಗಳಲ್ಲಿ ಕಾವ್ಯದ ಹೊರತಾಗಿ ಮಿಕ್ಕೆಲ್ಲವೂ ಇರುತ್ತದೆ ಎನ್ನುವ ಅಪವಾದವಿದೆ. ಹೀಗಾಗಿಯೇ ಸಹೃದಯರು ಮತ್ತು ಕಾವ್ಯದ ನಡುವಣ ಅಂತರ ಹೆಚ್ಚುತ್ತಲೇ ಇದೆ. ಆದರೆ, ಏಕರೂಪದ ಲಿಪಿಯಾಗಲೀ ಉಚ್ಛಾರವಾಗಲೀ ಇಲ್ಲದ ಕೊಂಕಣಿ ಭಾಷೆಯಲ್ಲಿ ನಡೆಯುತ್ತಿರುವ ಕಾವ್ಯಪ್ರಯೋಗಗಳು ಚೇತೋಹಾರಿಯಾಗಿವೆ. ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ನೇತೃತ್ವದ ಮಂಗಳೂರಿನ ‘ಕವಿತಾ ಟ್ರಸ್ಟ್’ ನಡೆಸುವ ಕವಿಗೋಷ್ಠಿ, ಯಾವ ಭಾಷೆಯ ಕಾವ್ಯಹಬ್ಬಗಳಿಗೂ ಮಾದರಿಯಂತಿದೆ. ಈ ಕಾವ್ಯಸಂಭ್ರಮ ಕೌಟುಂಬಿಕ ಹಾಗೂ ಸಾಮುದಾಯಿಕ ಸಂಭ್ರಮವಾಗಿ ರೂಪುಗೊಳ್ಳುತ್ತಿರುವುದು ವಿಶೇಷ.
Last Updated 7 ಜನವರಿ 2017, 19:30 IST
ನಿಮ್ಮೊಡನಿದ್ದೂ ನಿಮ್ಮಂತಾಗದೆ...
ಬೆಂಗಳೂರು ಮೂಲದ ಅಥೆನಾ ಕಶ್ಯಪ್ ತಮ್ಮ ಕವಿತೆಗಳ ಮೂಲಕ ವಿಶ್ವದ ಬೇರೆ ಬೇರೆ ಭಾಗಗಳ ಸಹೃದಯರ ಗಮನಸೆಳೆದಿರುವ ಕವಯಿತ್ರಿ. ಕನ್ನಡದ ನಿಸಾರ್ ಅಹಮದ್ ಅವರ ಕವಿತೆಗಳಲ್ಲಿ ಕಂಡುಬರುವ ‘ಅನ್ಯ’ಪ್ರಜ್ಞೆ ಅಥೆನಾ ಅವರ ಕವಿತೆಗಳಲ್ಲೂ ಕಾಣಿಸುತ್ತದೆ. ತಾನು ಬದುಕುತ್ತಿರುವ ವರ್ತಮಾನದ ಜೊತೆಗೆ ಬದುಕಿನುದ್ದಕ್ಕೂ ಜೀವದ್ರವ್ಯವಾಗಿ ಉಳಿಯುವ ಬಾಲ್ಯಕಾಲದ ಸ್ಮೃತಿಗಳಿಗೆ ಅಥೆನಾ ಕವಿತೆಗಳ ಪೋಷಾಕು ತೊಡಿಸುವ ಸೃಜನಶೀಲ ಕಸುಬುದಾರಿಕೆ ಅಪರೂಪದ್ದು. ಬೆಂಗಳೂರಿನ ಜೊತೆ ಗಾಢ ನಂಟುಳ್ಳ ವಿಶಿಷ್ಟ ಕವಿಯನ್ನು ಅವರ ಕವಿತೆಗಳ ಜೊತೆಗೆ ನರೇಂದ್ರ ಪೈ ಅವರು ‘ಮುಕ್ತಛಂದ’ದ ಓದುಗರಿಗೆ ಪರಿಚಯಿಸಿದ್ದಾರೆ.
Last Updated 20 ಆಗಸ್ಟ್ 2016, 19:30 IST
ಪ್ರತಿಭಾ ಯುಗ್ಮಕ್ಕೆ ವಿಮರ್ಶೆಯ ಗೌರವ
ನನ್ನ ಇಷ್ಟದ ಪುಸ್ತಕ: 2014
Last Updated 3 ಜನವರಿ 2015, 19:30 IST
ADVERTISEMENT
ADVERTISEMENT
ADVERTISEMENT
ADVERTISEMENT