ಕಿರಿದಾದ ಆವಾಸಸ್ಥಾನ, ಹಿರಿದಾದ ಸಮಸ್ಯೆ
ಬೆಂಗಳೂರು ಅಥವಾ ದೊಡ್ಡ ನಗರಗಳಿಗೆ ಆನೆಗಳ ಹಿಂಡು ದಾಳಿ ಇಟ್ಟ ಪ್ರತಿ ಸಮಯದಲ್ಲೂ ಆನೆ- ಮಾನವ ಸಂಘರ್ಷದ ವಿಷಯ ಮುಖ್ಯವಾಹಿನಿಗೆ ಬಂದು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಆಗುತ್ತದೆ. ಪ್ರತಿಯೊಬ್ಬರು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಹಿಡಿಯುವತ್ತಲೇ ಗಮನ ಹರಿಸುತ್ತಾರೆ. ತಕ್ಷಣದ ಸವಾಲುಗಳಿಗೆ ಪರಿಹಾರ ಸಿಕ್ಕ ತಕ್ಷಣ ಈ ವಿಷಯ ಮಹತ್ವ ಕಳೆದುಕೊಳ್ಳುತ್ತದೆ.Last Updated 24 ಜೂನ್ 2013, 19:43 IST