ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದಯ ಪ್ರಭು

ಸಂಪರ್ಕ:
ADVERTISEMENT

ಆತಂಕಕಾರಿ

ಕರ್ನಾಟಕ ಲೋಕಾಯುಕ್ತ ರಾಷ್ಟ್ರ ಮಟ್ಟದಲ್ಲಿ ಹೆಸರು ವಾಸಿಯಾಗಿತ್ತು. ಈಗ ಲೋಕಾಯುಕ್ತ ವ್ಯವಸ್ಥೆಯಲ್ಲಿಯೇ ಭ್ರಷ್ಟಾಚಾರ ನುಸುಳಿದೆ ಎಂಬ ಕೂಗು ಎದ್ದಿದೆ. ಇದು, ನಿಜಕ್ಕೂ ಆತಂಕಕಾರಿ. ಇದೇ ನೆಪದಡಿ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸಿದರೆ ಭ್ರಷ್ಟಾಚಾರಿಗಳಿಗೆ ಲಗಾಮು ಹಾಕುವವರೇ ಇಲ್ಲವಾಗುತ್ತಾರೆ. ಆಗ ಖುಷಿಯೋ ಖುಷಿ. ಹಾಗಾಗದಂತೆ ಸರ್ಕಾರ ಎಚ್ಚರ ವಹಿಸಬೇಕು.
Last Updated 5 ಜುಲೈ 2015, 19:30 IST
fallback

ಬೆಲೆ ಏರಿಕೆಯ ಬಿಸಿ

ಬೇಸಿಗೆಯಲ್ಲಿ ಬಿದ್ದ ಜೋರು ಮಳೆ ಕಾರಣ ದೇಶದ ಅನೇಕ ಕಡೆ ಫಸಲಿಗೆ ಹೊಡೆತ ಬಿದ್ದಿದೆ. ಇದರಿಂದಾಗಿ ಆಹಾರ ಧಾನ್ಯಗಳ ಬೆಲೆ ವೇಗವಾಗಿ ನೆಗೆಯುತ್ತಿದೆ. ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಲೋಕಸಭೆ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿ ಅವರು ಬೆಲೆ ಏರಿಕೆಯನ್ನು ತಡೆಗಟ್ಟುವುದಾಗಿ ಭರವಸೆ ನೀಡಿದ್ದರು. ‘ಒಳ್ಳೆಯ ದಿನ’ ಬರುತ್ತದೆ ಎಂಬ ಕನಸು ಬಿತ್ತಿದ್ದರು. ಆದರೆ ಅಂಥ ದಿನಗಳು ಬರುವ ಸಾಧ್ಯತೆ ಕಾಣಿಸುತ್ತಿಲ್ಲ.
Last Updated 12 ಮೇ 2015, 19:30 IST
fallback

ಕ್ರೀಡಾಡಳಿತದಲ್ಲಿ ರಾಜಕಾರಣಿಗಳು ಬೇಡ

ಅನಿಸಿಕೆ
Last Updated 2 ಮಾರ್ಚ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT