ಪಟ್ಟಣ ಪಂಚಾಯಿತಿ ಸದಸ್ಯ ಸುರೇಶ ಗುಗ್ಗಳಶೆಟ್ರ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಪ್ರಮುಖರಾದ ರುದ್ರಮುನಿಯಪ್ಪ ಪ್ರಭುಶೆಟ್ಟರ್, ವಿರೂಪಾಕ್ಷಪ್ಪ ಭತ್ತದ, ಬಸವರಾಜ ಗುಗ್ಗಳಶೆಟ್ರ, ದೊಡ್ಡಬಸಪ್ಪ ಭತ್ತದ, ಬಸವರಾಜ ಕಲಕೇರಿ, ಶಿವಕುಮಾರ ಕೋರಿಶೆಟ್ರ, ಶ್ರೀಶೈಲ ಪಾಟೀಲ, ಚಂದ್ರಶೇಖರ ಹಾದಿಮನಿ ಸೇರಿದಂತೆ ಮುಖಂಡರು ಹಾಜರಿದ್ದರು.