ಅಖಿಲೇಶ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇ ಕಾನೂನು ಬಾಹಿರ. ಯಾಕೆಂದರೆ ಈ ನೇಮಕ ನಡೆದ ಸಭೆ ಕರೆದವರು ರಾಮಗೋಪಾಲ್ ಯಾದವ್. ಅವರನ್ನು ಅದಕ್ಕೂ ಮೊದಲೇ ಪಕ್ಷದಿಂದ ಉಚ್ಚಾಟಿಸಲಾಗಿತ್ತು ಎಂದು ಮುಲಾಯಂ ಬಣದ ವಾದಿಸಿದ್ದು, ಅಪ್ಪ-ಮಗನ ಬಣದ ನಡುವಿನ ಹೋರಾಟದಲ್ಲಿ ಪಕ್ಷ ಎರಡು ಹೋಳಾಗಿತ್ತು.