‘ಸಂಗೀತ ಸಂಜೆ’
ಉದ್ಘಾಟನೆ– ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್,
ಅತಿಥಿ– ಸಚಿವ ತನ್ವೀರ್ ಸೇಠ್, ಕೆ.ಮರುಳಸಿದ್ದಪ್ಪ, ಅಶೋಕ ಎನ್. ಚಲವಾದಿ,
ಅಧ್ಯಕ್ಷತೆ– ಸರ್ವಮಂಗಳಾ ಶಂಕರ್, ಗೌರವಾರ್ಪಣೆ–ಪಂ. ನರಸಿಂಹಲು ವಡವಾಟಿ,
ಸಂಗೀತ ಕಾರ್ಯಕ್ರಮ– ಮೋನಿಕಾ ಷಾ, ವಡವಾಟಿ ಶಾರದಾ ಭರತ್,
ಗಾಯನ– ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ,
ಆಯೋಜನೆ– ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಸ್ಥಳ: ಯವನಿಕ, ನೃಪತುಂಗ ರಸ್ತೆ, ಶನಿವಾರ ಸಂಜೆ 6.