ನಮ್ಮ ಅವಿದ್ಯಾವಂತ ಜನಪದರು ಬೃಹತ್ ಗದ್ಯ ರೂಪವನ್ನು ಅವರ ಆಡು ಭಾಷೆಯಲ್ಲಿ ಕೇವಲ ಮೂರು ಪದದಲ್ಲಿ ಇಡೀ ವೃತ್ತಾಂತವನ್ನು ಹೇಳಿದ್ದಾರೆ. ಜನಪದ ಸಾಹಿತ್ಯವೂ ಅತ್ಯಂತ ಶ್ರೀಮಂತವಾದುದು. ಇಂದಿನ ಮಕ್ಕಳು, ಯುವ ಜನಾಂಗ ಜನಪದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಆಶ್ರಯ ಸಮಿತಿ ಸದಸ್ಯ ಪಿ. ಶಿವಾನಂದ, ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್ ಸಿ.ರಾಜು, ಮುಖ್ಯಶಿಕ್ಷಕ ವಿನೋದ್, ಸಾಂಸ್ಕೃತಿಕ ಸಂಘಟಕ ಕಾ. ಪ್ರಕಾಶ್, ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ರಾ.ಬಿ. ನಾಗರಾಜ್, ಕಾರ್ಯದರ್ಶಿ ಎಚ್.ಬಿ. ಸಿದ್ದರಾಜು ಇತರರು ಇದ್ದರು.