ಹಿಂದೂ ಜಾಗರಣ ವೇದಿಕೆ ನಂಟು?
ಕೊಲೆ ಮಾಡಿರುವ ಆರೋಪಿಗಳು ಹಾಗೂ ಪ್ರತಾಪ್ ಹಿಂದೂ ಜಾಗರಣ ವೇದಿಕೆಯಲ್ಲಿ ಸಕ್ರಿಯರಾಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಈ ಮಾಹಿತಿಯನ್ನು ಪೊಲೀಸರು ಬಹಿರಂಗಗೊಳಿಸುತ್ತಿಲ್ಲ. ಪ್ರತಾಪ್ ಮತ್ತು ಕೊಲೆ ಆರೋಪಿಗಳು ಈ ಹಿಂದೆ ದರೋಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.