ಅಂಚೆ ಲಕೋಟೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ‘ಏಪ್ರಿಲ್ 18ರ ವಿಶ್ವ ಪಾರಂಪರಿಕ ದಿನದ ಪ್ರಯುಕ್ತವಾಗಿ ಅಂಚೆ ಇಲಾಖೆಯಿಂದ ಬೇಲೂರು, ಹಳೇಬೀಡು, ತಲಕಾಡಿನ ದೇಗುಲ ಹಾಗೂ ಇತ್ತಿಚೆಗೆ ನಿಧನರಾದ ಮಣಿಪಾಲದ ವಿಜಯನಾಥ ಶೆಣೈ ಅವರ ಭಾವಚಿತ್ರವುಳ್ಳ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು.