ಮೀಸಲು ಅರಣ್ಯ ಪ್ರದೇಶದ ಮರು ಸರ್ವೆ ಮಾಡಿದ ಪ್ರದೇಶಗಳಲ್ಲಿ ಒತ್ತುವರಿ ಮಾಡಿಕೊಂಡವರ ಸಮೀಕ್ಷೆ ನಡೆಸಿದ ನಂತರ, ಅವರನ್ನು ತೆರವುಗೊಳಿಸುವ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ. ಒತ್ತುವರಿ ತೆರವಿಗೆ ಸಂಬಂಧಿಸಿ 1995ರಲ್ಲಿ ‘ಸುಪ್ರೀಂ’ ಗೆರಿಟ್ ಅರ್ಜಿ ಸಲ್ಲಿಸಲಾಗಿದೆ.