ಮುಖಂಡರಾದ ಬೊಪ್ಪಖಾನ್ ಕುಮಾರಸ್ವಾಮಿ, ಅಕ್ಕಿ ಶಿವಕು ಮಾರ್, ನಿರ್ಮಲಾ ಬಣಕಾರ, ತಾಲ್ಲೂಕು ಪಂಚಾಯಿತಿ ಸದಸ್ಯ ತಿಪ್ಪೇರುದ್ರಮುನಿ, ಪುರಸಭೆ ಸದಸ್ಯರಾದ ಲಕ್ಷ್ಮಣ ಕಲಾಲ್, ಎಚ್.ಎಂ.ಚೋಳ ರಾಜ, ಚಾಮರಾ ಜೇಂದ್ರ ಗೌಡ, ಸಿದ್ದೇಶ್, ಬಣಕಾರ ಬಸವರಾಜ, ಶಿಕ್ಷಕ ಲೋಕೇಶ್, ಸಮಾ ಜದ ತಾಲ್ಲೂಕು ಪ್ರಧಾನ ಕಾರ್ಯ ದರ್ಶಿ ಜೆ.ಬಿ.ಶರಣಪ್ಪ, ಸಂಚಿ ಶಿವ ಕುಮಾರ್ ಇದ್ದರು.