ಪಟ್ಟಣ ಪಂಚಾಯ್ತಿ ಸದಸ್ಯ ನಾಗರಾಜ ನಿರಾಳೆ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ.ಚೋಳಕೆ, ಬಿಜೆಪಿ ಮುಖಂಡ ನಾಗೇಂದ್ರ ಮಾಯವಂಶಿ ಮಾತನಾಡಿದರು.
ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಜಿ.ಮಲ್ಲಾಡಕರ್, ಜಿ.ಪಂ. ಸದಸ್ಯ ಶಿವಶರಣ ಭೈರಗೊಂಡ, ಮುಖಂಡರಾದ ಗೋಪಾಲ ಕಾರಜೋಳ, ತಾ.ಪಂ ಸದಸ್ಯರಾದ ರಾಜು ಝಳಕಿ, ಸಾಹೇಬ ಗೌಡ ಬಿರಾದಾರ, ಪ.ಪಂ ಸದಸ್ಯ ವಿಜಯ ಕುಮಾರ ಅವಟಿ, ಪ್ರಾಚಾರ್ಯ ರಾದ ಎಸ್.ಆರ್ ಹಿರೇಮಠ ಇದ್ದರು. ಶಿಕ್ಷಕ ಆರ್.ಎಚ್.ಕೆಂಗನಾಳ ನಿರೂಪಿಸಿದರು.