‘ಬೆಂಗಳೂರಿನಲ್ಲಿ ಏಪ್ರಿಲ್ 25ರಂದು ಮಧ್ಯಾಹ್ನ 12.17 ನಿಮಿಷಕ್ಕೆ ಸೂರ್ಯ ನಡು ನೆತ್ತಿಯ ಮೇಲೆ ಹಾದು ಹೋಗುತ್ತಾನೆ. ಆ ಹೊತ್ತು ಕಂಬಗಳಿಗೆ ನೆರಳು ಇಲ್ಲದಂತಾಗುತ್ತದೆ. ಇದನ್ನು ಶೂನ್ಯ ನೆರಳಿನ ಮಧ್ಯಾಹ್ನ ಎಂದು ಕರೆಯಲಾಗುತ್ತದೆ’ ಎಂದು ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜು
ಕೇಷನ್ ಹಾಗೂ ಜವಾಹರಲಾಲ್ ನೆಹರೂ ತಾರಾಲಯದ ಜಂಟಿ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ವಿವರಿಸಿದರು.