ಸರ್ಕಾರ ಮತ್ತು ಜಿಲ್ಲಾಡಳಿತ ಬೇಡಿಕೆಗಳು ಈಡೇರಿಸುವವರೆಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಸಂಘದ ಅಶೋಕ ಬಡಶೆಟ್ಟಿ, ರುದ್ರಯ್ಯ ಹಿರೇಮಠ, ಎಂ.ಆರ್. ಪಾಟೀಲ, ಮಿಥುನ ದೇಶಪಾಂಡೆ, ಶಿವಯೋಗಿ ಹಿರೇಮಠ, ಪ್ರವೀಣ ಖೈರೆ, ಮಹಾಂತೇಶ ಗೌಡರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.