ಚಿಂತಾಮಣಿ: ‘ಜಮೀನುಗಳ ಪಹಣಿ, ಖಾತಾ, ಮ್ಯುಟೇಷನ್ಗಳಲ್ಲಿನ ತಪ್ಪುಗಳನ್ನು ಸ್ಥಳದಲ್ಲಿಯೇ ತಿದ್ದುಪಡಿ ಮಾಡಲು ಹೋಬಳಿವಾರು ಕಂದಾಯ ಅದಾಲತ್ಗಳನ್ನು ಆಯೋಜಿಸಲಾಗುತ್ತಿದೆ. ರೈತರು ತಪ್ಪದೆ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ಎಂ.ಗಂಗಪ್ಪ ಮನವಿ ಮಾಡಿದರು.