ಈ ವೇಳೆ ನಿವೃತ್ತ ಪ್ರಾಚಾರ್ಯ ಎಸ್.ಬಿ.ತವರದ, ಡಾ.ಎಸ್.ಎನ್. ನಿಡಗುಂದಿ, ಮಹಾಂತೇಶ ಆಲದಗೇರಿ ನಿರ್ದೇಶಕರಾದ ಸತೀಶ ಪಾಟೀಲ, ಬಸಪ್ಪ ಮಾಳೇನಹಳ್ಳಿ, ವಿವೇಕಾನಂದ ಬೆಟಗೇರಿ, ಅಂಬಾಲಾಲ ಜೈನ, ಸಾವಿತ್ರಾ ಪಾಟೀಲ, ಮನೋಹರ ಅರ್ಕಾಚಾರಿ, ಚನ್ನಬಸನಗೌಡ ಪಾಟೀಲ, ಎಫ್.ಎಂ. ಮುಳಗುಂದ, ಮಂಜುನಾಥ ಗದಗಕರ ಉಪಸ್ಥಿತರಿದ್ದರು. ದೀಪಾ ಪ್ಯಾಟಿ ಪ್ರಾರ್ಥಿಸಿದರು. ವನಜಾಕ್ಷಿ ಪಾಟೀಲ ನಿರೂಪಿಸಿದರು. ಮಲ್ಲಿಕಾರ್ಜುನ ಪ್ಯಾಟಿ ವಂದಿಸಿದರು.