ಗ್ರಾಮದ ಸಮೀಪ ಇದ್ದ ಕೃಷಿ ಕೊಳವೆ ಬಾವಿಗಳು ಬತ್ತಿಹೋದವು. ನೀರು ಪಡೆಯುವ ಆಸೆಯಿಂದ 1800 ಅಡಿಗಳಷ್ಟು ಆಳದ ಕೊಳವೆ ಬಾವಿ ನಿರ್ಮಿಸಿದರೂ, ಒಂದು ತೊಟ್ಟು ನೀರು ಸಿಗಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅನ್ಯ ಮಾರ್ಗ ಕಾಣದೆ, ವಲಸೆ ಹೋಗಬೇಕಾಗಿ ಬಂದಿತು. ರೈತರೊಬ್ಬರಿಂದ ಭೂಮಿ, ನೀರು ಪಡೆದು ತರಕಾರಿ ಬೆಳೆಯುತ್ತಿದ್ದೇನೆ.