ಬಿಜೆಪಿ ಪ್ರತಿ ಕಾರ್ಯಕರ್ತನೂ ವಿಸ್ತಾ ರಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆ ಯಾದ್ಯಂತ ಪಕ್ಷ ಸಂಘಟನೆ ಉತ್ತಮ ವಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯು ವುದರಲ್ಲಿ ಸಂದೇಹವಿಲ್ಲ ಎಂದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ದುಂಡುಗ ಪ್ರಮೋದ್ ಕುಮಾರ್,ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್, ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್, ಅರೆಕೂಡಿಗೆ ಶಿವಣ್ಣ, ಸರೋಜ ಸುರೇಂದ್ರ, ಆಶಾ ಮೋಹನ್, ದೀಪಕ್ ದೊಡ್ಡಯ್ಯ, ಪ್ರವೀನ್ ಪೂಜಾರಿ, ಜಯಪಾಲ್, ಸಚ್ಚಿನ್ ಇದ್ದರು.