ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎನ್. ಲೋಕೇಶಪ್ಪ, ಯಶೋದಮ್ಮ ಮರುಳಪ್ಪ, ಮಂಜುಳ ಟಿ.ವಿ. ರಾಜು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಇ.ಆರ್. ಸುಜಾತಾ ಬಸವರಾಜ್, ಉಪಾಧ್ಯಕ್ಷ ಎಚ್. ಹಾಲೇಶ್ನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆಶಾ ಜನಾರ್ದನ್, ಪ್ರೇಮಾ ಕುಮಾರ್, ಕೆ. ಕೆಂಚಪ್ಪ, ಕೆ. ಬಸವರಾಜ್, ಎಂ.ಎನ್. ಪುಷ್ಪಲತಾ, ಅನ್ಸರ್ ಅಹಮದ್ ಉಪಸ್ಥಿತರಿದ್ದರು. ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಪಿ.ಎಸ್. ಸಿದ್ದೇಶ್ ಅಧ್ಯಕ್ಷತೆ ವಹಿಸಿದ್ದರು.