ಮಳೆಯಾದ ಸಂದರ್ಭದಲ್ಲಿ ಜಮೀನು ಉಳುಮೆ ಮಾಡಿ, ಬಿತ್ತನೆಗೆ ಹದಗೊಳಿಸಿರುವ ರೈತರು ಮಾತ್ರ ಒಣ ಬಿತ್ತನೆ ಮಾಡುತ್ತಿದ್ದಾರೆ. ಉಳಿದವರು ಜಮೀನು ಉಳುಮೆ ಮಾಡಲು ಮಳೆ ಗಾಗಿ ಕಾದು ಕುಳಿತಿದ್ದಾರೆ. ಗದ್ದೆ ಬಯ ಲಿನ ವ್ಯವಸಾಯ ಸಂಪೂರ್ಣ ಸ್ಥಗಿತ ವಾಗಿದೆ. ಗದ್ದೆ ಬಯಲಿನಲ್ಲೂ ಮಾವಿನ ಗಿಡ ಬೆಳೆಸಲಾಗಿದ್ದು, ನಡುವೆ ರಾಗಿ ಬಿತ್ತಲಾಗುತ್ತಿದೆ.