ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಸಮಸ್ಯೆಗಳು ಹೆಚ್ಚಾಗಿವೆ. ಆದರೆ, ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಕೆ.ಎಸ್.ಮಲ್ಲಿಕಾರ್ಜುನ, ಎಚ್.ಆರ್.ಅರವಿಂದ್, ಹೊಸಹಳ್ಳಿ ಶಿವು, ಸಿದ್ದರಾಜುಗೌಡ, ಶಿವಕುಮಾರ್ ಆರಾಧ್ಯ, ಪ್ರಶಾಂತ್, ಎಂ.ಎಸ್. ವೀರಭದ್ರಸ್ವಾಮಿ, ಯೋಗಾನಂದ, ಪುಟ್ಟಮ್ಮ, ಯಶೋದಾ, ಬಿ.ಹರ್ಷ, ರಾಮು ಇದ್ದರು.