ಈಗ ಅಂಬೇಡ್ಕರ್ ಅಂತರರಾಷ್ಟ್ರೀಯ ಸಮಾವೇಶ ನಡೆಸುತ್ತಿಲ್ಲವೇ? ನಾಡಿನಲ್ಲಿ ಬರಗಾಲವಿದ್ದರೂ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಕಳಸಾ -ಬಂಡೂರಿ ಯೋಜನೆಗಾಗಿ, ಕಾವೇರಿ ನೀರಿಗಾಗಿ ರೈತರು ಬೀದಿಗೆ ಇಳಿದಿದ್ದರೂ ಸರ್ಕಾರದವರಿಗೆ ಅದರ ಅರಿವು ಇಲ್ಲ. ಆ ವಿಷಯದಲ್ಲಿ ಪ್ರಜ್ಞಾವಂತರು ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆ?