ಆಂಧ್ರದ ನೆಲ್ಲೂರು ಜಿಲ್ಲೆಯಲ್ಲಿ ಬಡವರು, ಹಿಂದುಳಿದವರಿಗೆ ಮೀಸಲಿರಿಸಿದ್ದ ಜಮೀನನ್ನು ನಾಯ್ಡು ಅವರ ಕುಟುಂಬ ಕಬಳಿಸಿದ ಆರೋಪವಿದೆ. ಅದರೆ ರಾಜಕೀಯ ಒತ್ತಡ ಹಾಗೂ ಸಾರ್ವಜನಿಕರ ಪ್ರತಿಭಟನೆಗೆ ಮಣಿದಿದ್ದ ನಾಯ್ಡು ಅವರು ಒತ್ತಾಯಪೂರ್ವಕವಾಗಿ ಜಮೀನು ಹಿಂದಿರುಗಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ.