ಸರದಿ ಉಪವಾಸ: ಯಾವಗಲ್ನ ಪರಪ್ಪ ಘಾಳಿ, ಮಂಜುನಾಥ ಗಾಣಿಗೇರ, ಬಸವರಾಜ ಕುಂಬಾರ, ಮಾನಪ್ಪ ಬಡಿಗೇರ, ವೆಂಕಣ್ಣ ಹಳ್ಳಿಕೇರಿ, ಮಂಜುನಾಥ ಜೈನರ, ನಾಗಯ್ಯ ಮಳೆವಾಡ, ಗೋವಿಂದರಡ್ಡಿ ಮೇಟಿ, ವೀರಯ್ಯ ಮಳೀಮಠ, ಗುರಯ್ಯ ಕಾಡದೇವರಮಠ, ಹನಮಂತ ತಹಶೀಲ್ದಾರ್ ಹಾಗೂ ಕುರ್ಲಗೇರಿಯ ಫಾತಿಮಾ ಹವಾಲ್ದಾರ್, ಬೀಬಿಜಾನ್ ಇಬ್ರಾಹಿಂಸಾಬ, ಶಾಂತವ್ವ ಪೂಜಾರ ಸರದಿ ಉಪವಾಸ ಕೈಗೊಂಡರು.