ನವದೆಹಲಿ: 2002 ಗುಜರಾತ್ ಕೋಮು ಗಲಭೆಯ ವೇಳೆ ವರದಿ ಮಾಡಲು ಹೋದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ಅರ್ನಬ್ ಗೋಸ್ವಾಮಿ ಹೇಳಿದ್ದರು.ಆದರೆ ಇದೆಲ್ಲವೂ ಸುಳ್ಳು. ಅಂಥಾ ಘಟನೆ ನಡೆದೇ ಇಲ್ಲ ಎಂದು ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.