ಕವಿಯ ಹೃದಯದಲ್ಲಿ ಹುಟ್ಟುವ ಒಂದು ಭಾವದ ಎಳೆ ಪದ ಪದಗಳಲ್ಲಿ ಸೇರಿ ಕವಿತೆಯಾಗಿ ಹೊರಹೊಮ್ಮುವ ಕ್ರಿಯೆಯ ಸುಂದರ ಅನಾವರಣ. ವಿದ್ವತ್ಪೂರ್ಣ ಮತ್ತು ಹೊಸ ಹೊಸ ಅರ್ಥಗಳ ಹೊಳಹುಗಳನ್ನು ನೀಡುವ ಮಾರ್ಮಿಕ ಲೇಖನ ಇದು. ಕಾವ್ಯದ ಕುರಿತು ಚಿಂತನಪರ ಲೇಖನ ನೀಡಿದ ಲೇಖಕರಿಗೂ, ಪ್ರಕಟಿಸಿದ ಪ್ರಜಾವಾಣಿಗೂ ಧನ್ಯವಾದಗಳು.
– ಕೆ.ಪಿ. ರಾಮಗುಂಡಿ, ಬೈಲಹೊಂಗಲ.