ಜಿ.ಪಂ ಸದಸ್ಯ ಎಚ್.ಎಂ.ಮಂಜಪ್ಪ, ‘ಬಂಡಿಲಕ್ಕನಕೊಪ್ಪಲು, ತಾಂಡಾ ಜನರು ಶ್ರಮ ಜೀವಿಗಳು. ಮೂಲಸೌಲಭ್ಯಗಳು ಬರಬೇಕಾಗಿದೆ’ ಎಂದರು. ಖಾದಿ ಗ್ರಾಮೋದ್ಯೋಗ ಮಂಡಳಿ ಸದಸ್ಯ ವೈ.ಎನ್.ಕೃಷ್ಣೇಗೌಡ, ಗ್ರಾ.ಪಂ ಅಧ್ಯಕ್ಷ ಪುಟ್ಟಬೀರೇಗೌಡ, ಸದಸ್ಯ ಯದುಪತಿ, ಮುಖಂಡರಾದ ಮಹೇಶ್, ತೋಳಚನಾಯಕ್, ನಿವೃತ್ತ ಅಧಿಕಾರಿ ರಾಮಗಿರಿ ನಾಯಕ್, ತಾ.ಪಂ ಸದಸ್ಯ ವಿಜಯ್ ಕುಮಾರ್, ಗ್ರಾ.ಪಂ ಸದಸ್ಯರಾದ ನಾಗಿಬಾಯಿ, ಕೃಷ್ನೇಗೌಡ, ಮುಖಂಡರಾದ ಅಪ್ಪಿಹಳ್ಳಿ ವಿರೂಪಾಕ್ಷ, ಸೇವಾನಾಯ್ಕ, ಚಂದ್ರನಾಯ್ಕ, ಮೂರ್ತಿನಾಯ್ಕ, ರವಿನಾಯ್ಕ ಇದ್ದರು.