ತಹಶೀಲ್ದಾರ್ ಎಂ.ಸುನಿತಾ, ಉಪನ್ಯಾಸಕ ಎಂ.ಪಂಪಾಪತಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಡಿ.ಸೋಮಪ್ಪ ಕನಕದಾಸರ ಕುರಿತು ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ ನಾಗೇಶಪ್ಪ, ನಗರಸಭೆ ಅಧ್ಯಕ್ಷೆ ಬಿ.ಪಾರಿಜಾತಮ್ಮ ಮುತ್ತಾಲಯ್ಯಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಎಚ್.ರಾಧಾ ಧರಪ್ಪ ನಾಯಕ್, ಕೋಟೇಶ್ವರರೆಡ್ಡಿ, ಇ.ಒ.ಹನುಮಂತ ರೆಡ್ಡಿ, ಪೌರಾಯುಕ್ತ ಮರಿಲಿಂಗಪ್ಪ, ಬಿ.ಸಿ.ಎಂ. ಇಲಾಖೆ ಅಧಿಕಾರಿ ಶ್ಯಾಮಪ್ಪ, ಮುಖಂಡರಾದ ನಾಗೇಶಪ್ಪ, ಕಂಬಾಳಿಮಲ್ಲಿಕಾರ್ಜುನ, ಜಿ.ಶ್ರೀನಿವಾಸ, ಎಸ್.ಬಸವರಾಜ್ ಇದ್ದರು.