ಸನ್ಮಾನ: ಡಾ.ಎಸ್.ಸಿ.ಬೆಂಗಳೂರ, ಡಾ.ಬಿ.ಎಸ್.ಕರ್ಜಗಿ, ಡಾ.ನಾಗರಾಜ ದೊಡ್ಡಮನಿ ಹಾಗೂ ಡಾ.ಬಿ.ಎಸ್.ಅಂಗಡಿ ಅವರನ್ನು ಸಂಸದ ಶಿವಕುಮಾರ ಉದಾಸಿ ಸನ್ಮಾನಿಸಿದರು. ಮಲ್ಲಿಕಾರ್ಜುನ ಅಂಗಡಿ, ವಿನಯ ಲಿಂಗನಗೌಡ್ರ, ವೀರಣ್ಣ ಅಂಗಡಿ, ಜಿ.ಜಿ.ಹೊಟ್ಟಿಗೌಡ್ರ, ಬಸವರಾಜ ಹುಲ್ಲತ್ತಿ, ಎಸ್.ಎಸ್.ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ವಿಶ್ವನಾಥ ಪಾಟೀಲ, ಚೋಳಪ್ಪ ಕಸವಾಳ, ಅರುಣಕುಮಾರ ಪೂಜಾರ, ಭಾರತಿ ಜಂಬಿಗಿ, ಬಸವರಾಜ ತಾವರಗೊಂದಿ, ಚಂದ್ರಪ್ಪ ಸೊಪ್ಪಿನ, ಮಂಜುಳಾ ಹತ್ತಿ, ಚನ್ನಮ್ಮ ಗುರುಪಾದದೇವರಮಠ, ವಸಂತಾ ಹುಲ್ಲತ್ತಿ ಹಾಗೂ ಗೀತಾ ಜಂಬಿಗಿ ಇದ್ದರು.