ವೃಷಬೇಂದ್ರಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮುಖಂಡ ರಾಜಾ ವೆಂಕಟಪ್ಪನಾಯಕ ಜಹಾಗೀರದಾರ ಕಾರ್ಯಕ್ರಮ ಉದ್ಘಾಟಿಸಿದರು. ಹೇಮರಾಜ ಶಾಸ್ತ್ರೀ, ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ ಪಾಟೀಲ, ಡಾ.ಬಿ.ಬಿ.ಬಿರಾದಾರ, ರವೀಂದ್ರ ಅಂಗಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಿಮಪ್ಪ ಸೊನ್ನಾಪುರ, ಹಣಮೇಶಪ್ಪ ಪತ್ತಾರ, ಸಂಗನಗೌಡ ಚಿಮ್ಮಲಗಿ, ಸುರೇಶ ದೇವೂರು, ಅಯ್ಯಣ್ಣ ಪಡಶೆಟ್ಟಿ, ನಿಂಗಣ್ಣ ಹುಂಡೇಕಾರ್, ವೆಂಕನಗೌಡ, ಮಲ್ಲು ಬಿರಾದಾರ ಭಾಗವಹಿಸಿದ್ದರು.