ವಿಚಾರಣೆಗೆ ಆದೇಶ: ‘ಮಂತ್ರವಾದಿಗಳ ಹೆಸರಲ್ಲಿ ಇಬ್ಬರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದರೆ, ಇವರು ಯಾರು ಎಂದು ತಿಳಿದು ಬಂದಿಲ್ಲ. ಇದು ನಿವೃತ್ತ ಎಸಿಪಿ ಮಂಜುನಾಥ್ ಅವರ ಕರ್ತವ್ಯ ಲೋಪ. ಆದ್ದರಿಂದ ಈ ಕುರಿತು ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು’ ಎಂದು ನ್ಯಾಯಪೀಠ ಇದೇ ವೇಳೆ ಪೊಲೀಸ್ ಇಲಾಖೆಗೆ ಆದೇಶಿಸಿದೆ.