ಮುಖಂಡರಾದ ಈಸೂರು ಜಯಣ್ಣ, ಹುಲ್ಮಾರ್ ಮಹೇಶ್, ಮತ್ತಿಕೋಟಿ ರವಿ, ಹಳ್ಳೂರು ಪರಮೇಶ್ವರಪ್ಪ, ಭಂಡಾರಿ ಮಾಲತೇಶ್, ನಗರದ ರವಿಕಿರಣ್, ಗಾಮ ದಯಾನಂದ್, ಮಧು, ಬಡಗಿ ಪಾಲಾಕ್ಷ, ತಟ್ಟೀಹಳ್ಳಿ ಸಂಗಮೇಶ್, ಮಯೂರ್ದರ್ಶನ್, ಸುರೇಶ್ ಧಾರಾವಾಡ, ಜೀನಳ್ಳಿ ದೊಡ್ಡಪ್ಪ, ಗೋಣಿ ಸಂದೀಪ್, ರೇಣುಕಾಸ್ವಾಮಿ, ಹೊಳಗಿ ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.