ಮುಖಂಡ ಎಚ್.ಎಸ್.ಸೊಂಪುರ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಂದ ರೋಣ ಮತಕ್ಷೇತ್ರದ ಅಭಿವೃದ್ಧಿ ಅಸಾಧ್ಯ’ ಎಂದರು ರವೀಂದ್ರ ದೊಡ್ಡಮೇಟಿ, ಶ್ರೀಪಾದಪ್ಪ ಹರಕೇರಿ, ನಿಂಗನಗೌಡ ಪಾಟೀಲ, ಶೇಕಮ್ಮ ಹೊಸಮನಿ, ಬಸವರಾಜ ಮಾಳೋತ್ತರ, ಗುರುರಾಜ ಕುಲಕರ್ಣಿ, ಎಂ.ಎಸ್.ಪಾಟೀಲ, ರಮೇಶ ಕಲಬುರ್ಗಿ, ಎಸ್. ನಾರಾಯಣಸ್ವಾಮಿ, ಉಮೇಶ ಮಲ್ಲಾಪುರ, ಷಣ್ಮುಖಪ್ಪ ಕಮ್ಮಾರ, ಸಂಜಯ ಜೋಶಿ, ಭಾಗ್ಯಶ್ರೀ ಲಮಾಣಿ, ಅಂಬಿಕಾ ಕಬಾಡಿ ಇದ್ದರು.