ಕಾಂಗ್ರೆಸ್ ಕಿಸಾನ ಘಟಕದ ರಾಜ್ಯ ಕಾರ್ಯದರ್ಶಿ ರಮೇಶ ಲೋಹಾರ ರೈತ ಮುಖಂಡರಾದ ಪ್ರಕಾಶ ಜಾನೆ, ಸಲಾಂ ಸಗರಿ, ಸುಭಾಷ ಪೌಜಿ, ಕಲ್ಯಾಣಿ ತುಕಾಣೆ, ರಾಜಶೇಖರ ಶಿವಮೂರ್ತಿ ಕಿಸಾನ ಘಟಕದ ಜಿಲ್ಲಾಧ್ಯಕ್ಷ ಸುಭಾಷ ಪಂಚಾಳ ಪುರಸಭೆ ಉಪಾಧ್ಯಕ್ಷ ಅಜಗರಲಿ ಹವಾಲ್ದಾರ್, ಸದಸ್ಯರಾದ ಲಿಂಗರಾಜ ಪಾಟೀಲ, ವಹೀದ್ ಜರ್ಧಿ, ವ್ಯವಸಾಯ ಸಂಘದ ಅಧ್ಯಕ್ಷ ಶಂಕರರಾವ ಹತ್ತಿ, ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ, ಕಬೀರಾ ಬೇಗಂ, ಶೋಭಾ ಹತ್ತಿ ಇದ್ದರು.