ಹಡಪದ ಸಮಾಜ ಅಧ್ಯಕ್ಷ ಶಿವಶಂಕರ ಹಡಪದ, ಸವಿತಾ ಸಮಾಜ ಅಧ್ಯಕ್ಷ ಗೋಪಾಲ ಹೀರಾಪೂರ, ವೀರಶೈವ ಲಿಂಗಾಯತ ಸಮಾಜ ಮುಖಂಡ ಸಿದ್ದಲಿಂಗಪ್ಪ ಪಾಟೀಲ, ದಲಿತ ಮುಖಂಡ ಸುರೇಶ ಘಾಂಗ್ರೆ, ಗಂಗಾಮಾತಾ ಕೋಲಿ ಸಮಾಜ ಅಧ್ಯಕ್ಷ ನಾಗಭೂಷಣ ಸಂಗಮ್, ಕನ್ನಡ ಸೇನೆಯ ದತ್ತು ಲದ್ದೆ, ದಲಿತ ಸೇನೆ ಅಧ್ಯಕ್ಷ ವೀರಪ್ಪ ಧುಮ್ಮನಸೂರ, ಜೈಕರ್ನಾಟಕ ಸಂಘದ ಅಧ್ಯಕ್ಷ ರವಿ ಭಂಡಾರಿ, ಶ್ರೀರಾಮ ಸೇನೆಯ ಗುರು ಸ್ವಾಮಿ, ಯುತ್ ಕಾಂಗ್ರೆಸ್ ಅಧ್ಯಕ್ಷ ಉಮೇಶ ಜಂಬಗಿ, ಬಿಜೆಪಿ ಮುಖಂಡ ಬ್ಯಾಂಕ್ರೆಡ್ಡಿ ಇದ್ದರು.