ಇದೇ ಸಂದರ್ಭದಲ್ಲಿ ಶಿಗ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಡಾ. ಆರ್.ಎನ್. ತೇಲಕರ, ಮಲ್ಲಪ್ಪ ಸೊರಟೂರ, ಬಸಣ್ಣ ಕಳಸದ,
ಸಿ.ಆರ್. ಗೋಕಾವಿ, ಶಂಕ್ರಪ್ಪ ಅಣ್ಣಿಗೇರಿ, ಈರಣ್ಣ ಕೆಲೂರ, ಪ್ರಭಯ್ಯ ನಂದಿಬೇವೂರಮಠ, ಆರ್.ಆರ್. ಗಡ್ಡದೇವರಮಠ ಹಾಗೂ ಬೆಳ್ಳಟ್ಟಿ ಅಂಬೇಡ್ಕರ್ ಸಂಘದ ಯುವಕರು ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಸೇರಿದರು.