‘ತಂಡವಾಗಿ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಬೇಕಿದೆ. ಅದರಲ್ಲಿ ನನ್ನ ಕೊಡುಗೆ ಇರಬೇಕು. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮುಂದಿನ 5–6 ತಿಂಗಳು ಹೆಚ್ಚು ಬ್ಯಾಸ್ಕೆಟ್ಬಾಲ್ ಆಡಬೇಕಿದೆ. ಹಾಗಾಗಿ, ಸದ್ಯ ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ನಂತರ, ಕೋಚ್ ಸಹಕಾರದಿಂದ ನನ್ನ ವೈಫಲ್ಯಗಳನ್ನು ಮೆಟ್ಟಿ ನಿಲ್ಲಲು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.