ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಆನೇಕಲ್ | ವಿದ್ಯುತ್ ಸ್ಪರ್ಶ: ಕಾಡಾನೆ ಸಾವು

ಆನೇಕಲ್ : ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಗಳ ಹಿಂಡಿನ ಸಲಗವೊಂದು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿರುವ ಧಾರುಣ ಘಟನೆ ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಡೆಂಕಣಿಕೋಟೆ ಸಮೀಪದ...
Last Updated 8 ಮೇ 2024, 22:53 IST
ಆನೇಕಲ್ | ವಿದ್ಯುತ್ ಸ್ಪರ್ಶ: ಕಾಡಾನೆ ಸಾವು

ಕಸಾಪ: ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಸಂಸ್ಥಾಪನೆ ದಿನಾಚರಣೆ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮೇ ತಿಂಗಳು ಪೂರ್ತಿ ತನ್ನ ಪ್ರಕಟಣೆಗಳಿಗೆ ರಿಯಾಯಿತಿ ಘೋಷಿಸಿದೆ.
Last Updated 8 ಮೇ 2024, 22:48 IST
ಕಸಾಪ: ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಕೋಲಾರ: 3 ದಿನಗಳಿಂದ ಮಳೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗಿದ ನೀರು

ಜಿಲ್ಲೆಯ ವಿವಿಧೆಡೆ ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೂ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
Last Updated 8 ಮೇ 2024, 22:48 IST
ಕೋಲಾರ: 3 ದಿನಗಳಿಂದ ಮಳೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗಿದ ನೀರು

ಭತ್ತದ ಹುಲ್ಲಿನ ಬಣವೆ ಭಸ್ಮ

ವಿದ್ಯುತ್‌ ತಂತಿಗಳ ಸ್ಪರ್ಷದಿಂದ ಕಿಡಿಗಳು ಉದುರಿ 5 ಎಕರೆಯ ಭತ್ತದ ಹುಲ್ಲಿನ ಬಣಿವೆ ಬಹುಪಾಲು ಭಸ್ಮವಾಗಿರುವ ಘಟನೆ ತಾಲ್ಲೂಕಿನ ಪನ್ನಾಪುರದಲ್ಲಿ ಬುಧವಾರ ಜರುಗಿದೆ.
Last Updated 8 ಮೇ 2024, 16:40 IST
ಭತ್ತದ ಹುಲ್ಲಿನ ಬಣವೆ ಭಸ್ಮ

ಮತದಾನ ಮುಗಿದರೂ ಸಿಗದ ವಿಶ್ರಾಂತಿ

ಕಾರ್ಯಕರ್ತರು, ಪಕ್ಷದ ಮುಖಂಡರ ಜೊತೆ ಫಲಿತಾಂಶದ ಚರ್ಚೆ
Last Updated 8 ಮೇ 2024, 16:40 IST
ಮತದಾನ ಮುಗಿದರೂ ಸಿಗದ ವಿಶ್ರಾಂತಿ

ಹಾವು ಕಡಿತ: ಮಹಿಳೆ ಸಾವು

ಪೆದ್ದಮ್ಮ ನಾಗಪ್ಪ (57) ಮೃತಪಟ್ಟವರು. ಮನೆಯ ಹಿಂಭಾಗದಲ್ಲಿದ್ದ ಜಮೀನಿನಲ್ಲಿ ನೀರು ಬಿಡುವಾಗ ಪೆದ್ದಮ್ಮಗೆ ಹಾವು ಕಚ್ಚಿತ್ತು.
Last Updated 8 ಮೇ 2024, 16:39 IST
ಹಾವು ಕಡಿತ: ಮಹಿಳೆ ಸಾವು

ವಿಶ್ವ ರೆಡ್ ಕ್ರಾಸ್ ದಿನ ಆಚರಣೆ

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರೋಗನಿಧಾನ ಶಾಸ್ತ್ರ ವಿಭಾಗದಲ್ಲಿ ಬುಧವಾರ ರೆಡ್ ಕ್ರಾಸ್ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನಾಚರಣೆಯ ಅಂಗವಾಗಿ ವಿಶ್ವ ರೆಡ್ ಕ್ರಾಸ್ ದಿನ ಹಾಗೂ ಅಂತರರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಿಸಲಾಯಿತು.
Last Updated 8 ಮೇ 2024, 16:37 IST
ವಿಶ್ವ ರೆಡ್ ಕ್ರಾಸ್ ದಿನ ಆಚರಣೆ
ADVERTISEMENT

ಮತದಾನದ ಚಿತ್ರೀಕರಣ ಪ್ರಸಾರ: ಎಫ್‌ಐಆರ್ ದಾಖಲು

ಮತದಾನ ಮಾಡುವುದನ್ನು ತಾನೇ ಚಿತ್ರೀಕರಿಸಿಕೊಂಡು, ತನ್ನ ಸ್ಟೇಟಸ್‌ನಲ್ಲಿ ಇಟ್ಟುಕೊಂಡು ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಯುವಕನ ವಿರುದ್ಧ ಬುಧವಾರ ಎಫ್‌ಐಆರ್‌ ದಾಖಲಾಗಿದೆ.
Last Updated 8 ಮೇ 2024, 16:36 IST
fallback

ಕೊಪ್ಪಳ ಲೋಕಸಭಾ: ಮತದಾನದಲ್ಲಿ ಪುರುಷರೇ ಮುಂದು

ಚುನಾವಣೆ: ಗಂಗಾವತಿಯಲ್ಲಿ ಹೆಚ್ಚು, ಮಸ್ಕಿಯಲ್ಲಿ ಕಡಿಮೆ ಹಕ್ಕು ಚಲಾವಣೆ
Last Updated 8 ಮೇ 2024, 16:35 IST
ಕೊಪ್ಪಳ ಲೋಕಸಭಾ: ಮತದಾನದಲ್ಲಿ ಪುರುಷರೇ ಮುಂದು

ಐಸಿಎಸ್ಇ ಫಲಿತಾಂಶ: ಎಸ್‌ಎಫ್‌ಎಸ್‌ ಉತ್ತಮ ಸಾಧನೆ

ನಗರದ ಎಸ್‌ಎಫ್‌ಎಸ್‌ ಶಾಲೆಯ ವಿದ್ಯಾರ್ಥಿಗಳು ಐಸಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ.
Last Updated 8 ಮೇ 2024, 16:31 IST
ಐಸಿಎಸ್ಇ ಫಲಿತಾಂಶ: ಎಸ್‌ಎಫ್‌ಎಸ್‌ ಉತ್ತಮ ಸಾಧನೆ
ADVERTISEMENT