ಸಂಶೋಧನೆಗೇ ಬದುಕನ್ನು ಮೀಸಲಾಗಿಟ್ಟ ಡಾ. ಎಸ್. ವಿದ್ಯಾಶಂಕರ
ಶ್ರೇಷ್ಠ ಸಂಶೋಧಕರಾಗಿದ್ದ ಡಾ.ಎಸ್. ವಿದ್ಯಾಶಂಕರ ಅವರ ಹೆಸರಿನ ಸಾಂಸ್ಕೃತಿಕ ಪ್ರತಿಷ್ಠಾನವು, ಪ್ರತಿ ವರ್ಷ ಸಂಶೋಧಕರೊಬ್ಬರಿಗೆ ವಿದ್ಯಾಶಂಕರ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಇಂದು (ಡಿ.10) ಪ್ರೊ. ಎಸ್. ಉಮಾಪತಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಿದ್ಯಾಶಂಕರರ ಜತೆ ಹತ್ತಿರದಿಂದ ಒಡನಾಡಿದ ಇನ್ನೊಬ್ಬ ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ, ಬರೆದ ಆಪ್ತ ವ್ಯಕ್ತಿಚಿತ್ರ ಇಲ್ಲಿದೆ.Last Updated 9 ಡಿಸೆಂಬರ್ 2017, 19:30 IST