ಮಕ್ಕಳ ಸಾಹಿತ್ಯವು ಸಂತೋಷ ಕೊಡುವಂಥದ್ದಾಗಿದ್ದರೆ ಸಾಕು...
ಮಕ್ಕಳಿಗಾಗಿ ಪ್ರೀತಿಯಿಂದ ಬರೆಯುತ್ತಿರುವ ಕನ್ನಡದ ಕೆಲವೇ ಹಿರಿಯ ಲೇಖಕರಲ್ಲಿ ಬೊಳುವಾರು ಮಹಮದ್ ಕುಂಞಿ ಒಬ್ಬರು. ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಕನ್ನಡದ ಮಕ್ಕಳಿಗೆ ಬೊಳುವಾರರ ಅನನ್ಯ ಕೊಡುಗೆ. ಪ್ರಸ್ತುತ, ತಾವಿನ್ನೂ ಬರೆಯಬೇಕಿರುವ ಕಥೆಗಳನ್ನು ಮೊಮ್ಮಗನಿಗೆ ಹೇಳುತ್ತಿರುವ ಬೊಳುವಾರಜ್ಜ, ಮಕ್ಕಳ ವಿಶೇಷ ಸಂಚಿಕೆಗೆ ನೀಡಿರುವ ಸಂದರ್ಶನ ಇಲ್ಲಿದೆ. ಪುರವಣಿ ಪರವಾಗಿ ಈ ಸಂದರ್ಶನ ನಡೆಸಿಕೊಟ್ಟವರು ಯುವ ಕವಯಿತ್ರಿ ಕಾವ್ಯಶ್ರೀ ನಾಯ್ಕ.Last Updated 9 ನವೆಂಬರ್ 2013, 19:30 IST