ಈ ಗಟ್ಟಿಗಿತ್ತಿಯರ ಕತೆ ಗೊತ್ತೆ?
ವ್ಯವಸ್ಥೆಯ ಸುಧಾರಣೆಗೆ ಹೊರನಿಂತು ಟೀಕಿಸುವ ಬದಲು ಕ್ಷೇತ್ರಕ್ಕಿಳಿದು, ಶ್ರಮಿಸುವುದೇ ನಿಜದ ಹೋರಾಟ. ಸುಶಿಕ್ಷಿತರು ರಾಜಕೀಯಕ್ಕೆ ಬಾರರು ಎಂಬ ಮಾತು ಸುಳ್ಳಾಗುವಂತೆ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಹೊಸದೊಂದು ಮಾರ್ಗ ಸೃಷ್ಟಿಸಿದ್ದಾರೆ. ಬದಲಾವಣೆ, ಸುಧಾರಣೆ ನಮ್ಮಿಂದಲೇ ಆಗಲಿ ಎನ್ನುವ ಆಶಯ ಅವರದ್ದು. ಇತಿಹಾಸದ ಮನೋಸ್ಥೈರ್ಯ, ಪ್ರಚಲಿತದ ಪ್ರೇರಣೆ ಎರಡೂ ಒಟ್ಟೊಟ್ಟಿಗೆ ಓದುಗರಿಗೆ...Last Updated 15 ಆಗಸ್ಟ್ 2014, 19:30 IST