ನಿಲ್ದಾಣ ಬರುವ ಮುನ್ನವೇ ಇಳಿದ ‘ಹುಬ್ಬಳ್ಳಿಯಾಂವ’
ಬದುಕಿನ ಜೀವಂತಿಕೆಯ ರೂಪದಲ್ಲಿ ಕಥನ ಮಾಧ್ಯಮವನ್ನು ನೆಚ್ಚಿಕೊಂಡಿದ್ದ ಪ್ರಹ್ಲಾದ ಅಗಸನಕಟ್ಟೆ (ನಿಧನ: ಸೆ. 6) ತಮ್ಮ ಒಡನಾಟಕ್ಕೆ ಬಂದವರಿಗೆಲ್ಲ ಸಾಹಿತ್ಯದ ಒಲವು ಹಂಚುತ್ತಿದ್ದ ವಿಶಿಷ್ಟ ವ್ಯಕ್ತಿ. ಹುಬ್ಬಳ್ಳಿ ಸಾಂಸ್ಕೃತಿಕ ಪರಿಸರದಲ್ಲಿ ‘ಹುಬ್ಬಳ್ಳಿಯಾಂವ’ ಆಗಿದ್ದ ಅವರು ದಾವಣಗೆರೆ–ಹುಬ್ಬಳ್ಳಿ ನಡುವಣ ಸಾಂಸ್ಕೃತಿಕ ತಂತುವಿನಂತೆ ಇದ್ದವರು.Last Updated 10 ಸೆಪ್ಟೆಂಬರ್ 2016, 19:30 IST