ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವನಾಥ್‌ ಸುವರ್ಣ

ಸಂಪರ್ಕ:
ADVERTISEMENT

ಎಂದೋ ಬರಿದಾದ ನದಿ...

ವೈರುಧ್ಯದ ಒಂದು ಕಥಾನಕ ಇಲ್ಲಿದೆ. ಒಂದು ಬರದ ಹೊಡೆತಕ್ಕೆ ಕೃಷ್ಣೆಯಂತಹ ಮಹಾನದಿಯೇ ಬರಿದಾದ ಕುರಿತದ್ದಾದರೆ...
Last Updated 29 ಮೇ 2017, 19:30 IST
ಎಂದೋ ಬರಿದಾದ ನದಿ...

ಪಿಕ್ಚರ್ ಪ್ಯಾಲೆಸ್

ವಾರಾಂತ್ಯದ ಉಮೇದು...
Last Updated 8 ಡಿಸೆಂಬರ್ 2016, 19:30 IST
ಪಿಕ್ಚರ್ ಪ್ಯಾಲೆಸ್

ಪಿಕ್ಚರ್‌ ಪ್ಯಾಲೆಸ್‌

ಕಾರ್ತಿಕ ಮಾಸದ ಕೊನೆಯ ಸೋಮವಾರ ಬಸವನಗುಡಿಯ ದೊಡ್ಡಗಣಪನಿಗೆ ಕಡಲೆಕಾಯಿಯ ನೈವೇದ್ಯ. ನಗರದ ಸುತ್ತಲಿನ ಹಳ್ಳಿಗಳಿಂದ ಬಸವನಗುಡಿಗೆ ಬಂದು ಮೂರ್ನಾಲ್ಕು ದಿನ ರಸ್ತೆ ಬದಿಯಲ್ಲೇ ಕಡಲೆಕಾಯಿ ಮಾರುವ ರೈತರ ಪಾಲಿಗೆ ಗಣಪನಿಗೆ ಹರಕೆ ಸಲ್ಲಿಸಿದ ತೃಪ್ತಿ.
Last Updated 28 ನವೆಂಬರ್ 2016, 19:30 IST
ಪಿಕ್ಚರ್‌ ಪ್ಯಾಲೆಸ್‌

ಮಕ್ಕಳಂದ್ರೆ ಮಕ್ಕಳು ತಾನೆ...

ಬಿಎಂಟಿಸಿ ಬಸ್‌ಗಳು ಬಾರದೆ ಬಿಕೋ ಎನ್ನುತ್ತಿದ್ದ ಮೆಜೆಸ್ಟಿಕ್‌ನಲ್ಲಿ ಮೂರು ದಿನ ಮಕ್ಕಳು ಪಾಡು ದೇವರಿಗೇ ಪ್ರೀತಿ. ಸಕಾಲಕ್ಕೆ ಮನೆ ಸೇರದ ಮಕ್ಕಳು ಹಸಿದು ಕಂಗಾಲಾಗಿದ್ದರು.
Last Updated 28 ಜುಲೈ 2016, 19:30 IST
ಮಕ್ಕಳಂದ್ರೆ ಮಕ್ಕಳು ತಾನೆ...

ಮಳೆ ಪದ್ಯಗಳು!

ಮಳೆ ಈಚೀಚೆಗೆ ವಿಪರೀತ ಚೆಲ್ಲಾಟವಾಡುತ್ತಿದೆ. ಮೋಡ ಕವಿದ ವಾತಾವರಣದಲ್ಲಿ ಮನುಷ್ಯರ ಪಾಡೇನೋ ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಪಕ್ಷಿಗಳ ಕಥೆ? ತೋಯ್ದು ತೊಪ್ಪೆಯಾದಾಗ ಹಕ್ಕಿಗಳ ಸ್ಥಿತಿ ತುಂಬಾ ಕಷ್ಟ. ರೆಕ್ಕೆ ಬಿಚ್ಚಿ ಇಷ್ಟ ಬಂದ ಕಡೆಗೆ ಹಾರಲಾಗದ, ಮಳೆ ಹನಿ ಬೀಳದ ಸುರಕ್ಷಿತ ಜಾಗ ತಲುಪಲಾಗದ ಸ್ಥಿತಿ ಅವುಗಳದ್ದು. ಮರಕುಟುಕ ಹಕ್ಕಿಗಳ ರೆಕ್ಕೆಗಳಂತೂ ನೆಂದ ಮೇಲೆ ಬಿಚ್ಚಲಾರದಷ್ಟು ಜಡವಾಗಿಬಿಡುತ್ತವೆ. ಜನದಟ್ಟಣೆಯ ಈ ನಗರದಲ್ಲಿ ಹನಿಗಳ ಅಡಿಗೆ ಸಿಕ್ಕ ಹಕ್ಕಿಗಳು ಕಾಣುವುದು ಅಪರೂಪ. ಅಂಥ ಹಕ್ಕಿಗಳನ್ನು, ಅವುಗಳ ಚಳಿಪದ್ಯಗಳ ಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ ವಿಶ್ವನಾಥ್‌ ಸುವರ್ಣ.
Last Updated 28 ಜೂನ್ 2015, 19:30 IST
fallback

ಪಕ್ಷಿ ಗೀತ

ಪಿಕ್ಚರ್‌ ಪ್ಯಾಲೇಸ್
Last Updated 3 ಮೇ 2015, 19:30 IST
ಪಕ್ಷಿ ಗೀತ
ADVERTISEMENT
ADVERTISEMENT
ADVERTISEMENT
ADVERTISEMENT