ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ತೆರವುಗೊಳಿಸಿ

ಅಕ್ಷರ ಗಾತ್ರ

ನಗರದ ಖೋಡೆ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವನದವರೆಗಿನ ಮೇಲ್ಸೇತುವೆಯ ಎಡಬಲದ ರಕ್ಷಕ ಗೋಡೆಯ ಕೆಳಬದಿ ಗುಡಿಸಿ ಗುಡ್ಡೆ ಹಾಕಿದ ಕಸ ಮತ್ತು ಮಣ್ಣಿನ ರಾಶಿಯಿದ್ದು, ವಾಹನಗಳಲ್ಲಿ ಬರುವಾಗ ರಭಸಕ್ಕೆ ಕಸ ಹಾಗೂ ದೂಳು ಮೈಮೇಲೆ ಬೀಳುವುದಲ್ಲದೆ ಕಣ್ಣುಗಳಿಗೂ ರಾಚುವುದರಿಂದ ಅಪಘಾತಗಳಾಗುವ ಸಂಭವವಿರುತ್ತದೆ.

ಆದ್ದರಿಂದ ಈ ರೀತಿ ಗುಡಿಸಿ ಗುಡ್ಡೆಹಾಕಿದ ಮಣ್ಣು ಹಾಗೂ ಕಸವನ್ನು ತಕ್ಷಣ ತೆರವುಗೊಳಿಸಿ, ನಗರದ ನಾಗರೀಕರು ನಿರುಮ್ಮಳವಾಗಿ ಸಂಚರಿಸುವಂತೆ ಅನುವು ಮಾಡಿಕೊಡ ಬೇಕೆಂದು ಅಧಿಕಾರಿಗಳಲ್ಲಿ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT